GVV ಸುಳ್ಯ ಘಟಕದ ವತಿಯಿಂದ ಗಾಂಧೀಜಿಯವರ ಆತ್ಮ ಚರಿತ್ರೆಯ ಬಗ್ಗೆ ಸಂವಾದ ಕಾರ್ಯಕ್ರಮ.

03-December-2023 ಗಾಂಧಿ ವಿಚಾರ ವೇದಿಕೆಯ ಸುಳ್ಯ ಘಟಕದ ವತಿಯಿಂದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಗಾಂಧೀಜಿಯವರ ಆತ್ಮ ಚರಿತ್ರೆಯ ಬಗ್ಗೆ ಘಟಕದ ಅಧ್ಯಕ್ಷೆ ಡಾ. ವೀಣಾ ಎನ್, ಉಪಾಧ್ಯಕ್ಷರಾದ ಶ್ರೀ ಸಂಜೀವ ಕುದ್ಪಾಜೆಯವರ ನೇತೃತ್ವದಲ್ಲಿ ಸಂವಾದ ಕಾರ್ಯಕ್ರಮವು ನಡೆಯಿತು. ವಿದ್ಯಾಗುರುಗಳೂ, ಗಾಂಧಿ ವಿಚಾರ ವೇದಿಕೆಯ ಸುಳ್ಯ ಘಟಕದ ಸಲಹೆಗಾರರೂ ಆದ ಪ್ರೊ. ಎಮ್. ಬಾಲಚಂದ್ರ ಗೌಡ ಅವರು