ಕಲಬುರಗಿ ಜಿಲ್ಲಾ ಘಟಕ – ಸಂವಾದ

ಸಂವಾದ ಕಾರ್ಯಕ್ರಮ: ಜಗತ್ತಿಗೇ ಮಾದರಿಯಾದ ರಾಷ್ಟ್ರಪಿತ ಗಾಂಧೀಜಿ, ಭಾರತದಲ್ಲಿ ಏಕೆ ಸಾರ್ವತ್ರಿಕ ಸತ್ಯದಿಂದ ಅಪಮೌಲ್ಯಕ್ಕೊಳಗಾಗುತಿದ್ದಾರೆ? ದಿನಾಂಕ 02-10-2022 ಭಾನುವಾರ ಸ್ಥಳ: ಜನರಂಗ (ರಿ), ಕೂಸನೂರು ರಸ್ತೆ, ಕಲಬುರಗಿ

ಉಡುಪಿಯಲ್ಲಿ ಗಾಂಧಿ ಜಯಂತಿ- ಶಾಂತಿಗಾಗಿ ನಡಿಗೆ.

ತಾನೇ ಸ್ಥಾಪಿಸಿದ ಕಾರ್ಪೊರೇಷನ್ ಬ್ಯಾಂಕ್‌ನಿಂದ ಸಾಲ ಜಪ್ತಿ ಬಂದಾಗ ಮನನೊಂದು ತನ್ನ ವಜ್ರದುಂಗುರವನ್ನು ಅರೆದು ಕುಡಿದು ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಹಾಜಿ ಅಬ್ದುಲ್ಲಾ ಉಡುಪಿಯ ಬಹುದೊಡ್ಡ ದಾನಿ. ಮಹಾತ್ಮಾ ಗಾಂಧಿ ಉಡುಪಿಗೆ ಬಂದಾಗ ಸಭೆಯ ಅಧ್ಯಕ್ಷತೆಯನ್ನು ಹಾಜಿ ಅಬ್ದುಲ್ಲಾ ವಹಿಸಿದ್ದರು. ಕುದ್ಮಲ್ ರಂಗರಾಯರಿಗೆ ದಲಿತರ ಶಾಲೆಗೆ ಮೊದಲು ಭೂಮಿ‌ ಕೊಟ್ಟವರು. ಬಡವರಿಗೆ ವರ್ಷಕ್ಕೆ ನಾಲ್ಕು ಮುಡಿ

ಶಾರದಾ ಆರ್ಗಾನಿಕ್ – ಬೆಂಗಳೂರಿನಲ್ಲಿ ಗುಡಿ ಕೈಗಾರಿಕೆಯ ಮಾರಾಟ ಮಳಿಗೆ

ಶಾರದಾ ಆರ್ಗಾನಿಕ್ – ಬೆಂಗಳೂರಿನಲ್ಲಿ ಗುಡಿ ಕೈಗಾರಿಕೆಯ ಮಾರಾಟ ಮಳಿಗೆ

ನಮ್ಮ ಗಾಂಧಿ ವಿಚಾರ ವೇದಿಕೆಯ ಸದಸ್ಯರಾದ ಸುಭಾಶ್ ಹೆಗ್ಡೆಯವರು ಬೆಂಗಳೂರಿನಲ್ಲಿ ಶಾರದಾ ಆರ್ಗಾನಿಕ್ ಎಂಬ ಮಳಿಗೆಯನ್ನು ತೆರೆದಿದ್ದು 28-9-2022 ರಂದು ಅದು ಕಾರ್ಯಾರಂಭ ಮಾಡಲಿದೆ. ಗ್ರಾಮೀಣ ಉತ್ಪನ್ನಗಳು, ಮಹಿಳೆಯರು ತಯಾರಿಸಿದ ಕರ ಕುಶಲ ವಸ್ತುಗಳು, ಸಾವಯವ ಕೃಷಿ ಉತ್ಪನ್ನಗಳೇ ಮೊದಲಾದ ಈ ಬಗೆಯ ಗುಡಿ ಕೈಗಾರಿಕೆಯ ಉತ್ಪಾದನೆಗಳು ಇಲ್ಲಿ ಮಾರಾಟವಾಗಲಿವೆ. ಗುಡಿ ಕೈಗಾರಿಕೆಯ ಉತ್ಪಾದನೆಗಳನ್ನು ಮಾಡುವವರು