ಗಾಂಧಿ ವಿಚಾರ ವೇದಿಕೆಯ ಬ್ರಹ್ಮಾವರ ಘಟಕದಿಂದ ಕುಂದಾಪುರದ ಬಿ. ಆರ್‌. ರಾಯರ ‘ಹಿಂದೂ ಹಿರಿಯ ಪ್ರಾಥಮಿಕ ಶಾಲೆ’ ಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ – 2023

ಗಾಂಧಿ ವಿಚಾರ ವೇದಿಕೆಯ ಬ್ರಹ್ಮಾವರ ಘಟಕದಿಂದ ಕುಂದಾಪುರದ ಬಿ. ಆರ್‌. ರಾಯರ ‘ಹಿಂದೂ ಹಿರಿಯ ಪ್ರಾಥಮಿಕ ಶಾಲೆ’ ಯಲ್ಲಿ ಅರ್ಥಪೂರ್ಣ ಕಾರ್ಯಕ್ರಮವನ್ನು ನಡೆಸಿದ್ದಾರೆ. ಉದಯಕುಮಾರ್ ಹಬ್ಬು ಅವರ ‘ಗಾಂಧಿ ಕತೆ’ ಯನ್ನು ಮಕ್ಕಳಿಂದ ಓದಿಸುವುದು, ದೇಶ ಭಕ್ತಿಯ ಘೋಷಣೆಗಳು, ಒಬ್ಬೊಬ್ಬ ವಿದ್ಯಾರ್ಥಿಯಿಂದ ಒಂದೊಂದು ಗಾಂಧಿ ಸಂದೇಶವನ್ನು ಹೇಳಿಸಿ ‘ಗಾಂಧಿ ತಾತನಿಗೆ ಜೈ’ ಹಾಕಿ ಹೋಗುವುದು… ಸುಂದರ

ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಗಾಂಧಿ ತತ್ವಗಳ ಪಾತ್ರ

ಎಸ್.ಡಿ.ಎಂ. ಕಾಲೇಜಿನಲ್ಲಿ ಮಾಡಿದ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸ- ಸಂವಾದದ ಮುಖ್ಯಾಂಶಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಗಾಂಧಿ ತತ್ವಗಳ ಪಾತ್ರ – ಅರವಿಂದ ಚೊಕ್ಕಾಡಿ [ಇಷ್ಟು ಸಾಕು.‌ ಇನ್ನು ಸಂವಾದ. ಕೇಳಿ ಪ್ರಶ್ನೆ ಕೇಳಿ]

ಮಹಾತ್ಮ ಗಾಂಧಿ ಜಯಂತಿ ಆಚರಣೆ – ಕನ್ನಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ – ನಿಡಗುಂದಿ

ಇಡೀ ದೇಶದೊಳಗೆ ಇಂದು ಅತ್ಯಂತ ಅರ್ಥವತ್ತಾದ ಗಾಂಧಿ ಜಯಂತಿ ನಡೆದಿದ್ರೆ ಅದು ಅಂಬೇಡ್ಕರ್ ನಗರದ ಈ ಸರ್ಕಾರಿ ಶಾಲೆಯಲ್ಲಿ ಮಾತ್ರ. – ಡಾ.ವಿ.ಎಸ್.ಮಾಳಿ ಆತ್ಮೀಯರೇ, ನಮ್ಮ ಶಾಲೆಯಲ್ಲಿ ನಡೆದ ಮಹಾತ್ಮ ಗಾಂಧಿ ದಿನ ದ ಎಲ್ಲ ಚಟುವಟಿಕೆಗಳನ್ನು ಕಾರ್ಯಕ್ರಮ ಗಳನ್ನ ತುಂಬಾ ತಾಳ್ಮೆಯಿಂದ ಅಷ್ಟೇ ಚಂದವಾಗಿ ಸೆರೆಹಿಡಿದು ತಮ್ಮ NEWS HUNT YOU TUBE CHANNEL

ಗಾಂಧಿ ವಿಚಾರ ವೇದಿಕೆ – ಕಲಬುರಗಿ ಘಟಕ – ಗಾಂಧಿ ಜಯಂತಿ ಆಚರಣೆ 2023.

ಗಾಂಧಿ ವಿಚಾರ ವೇದಿಕೆ, ಕಲಬುರಗಿ ಘಟಕದ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ಗಾಂಧೀಜಿಯವರ ಬದುಕು ಬರೆಹ ಕುರಿತು ಉಪನ್ಯಾಸವನ್ನು ಆಯೋಜಿಸಲಾಗಿತ್ತು

ಗಾಂಧಿ ವಿಚಾರ ವೇದಿಕೆ – ಅರಸೀಕೆರೆ ಘಟಕ – ಗಾಂಧಿ ಜಯಂತಿ ಆಚರಣೆ 2023.

ಗಾಂಧಿ ವಿಚಾರ ವೇದಿಕೆ – ಅರಸೀಕೆರೆ ಗಾಂಧಿ ವಿಚಾರ ವೇದಿಕೆಯ ಅರಸೀಕೆರೆ ಘಟಕದ ಸಂಚಾಲಕರಾದ ನಾರಾಯಣ ರಾವ್ ಶರ್ಮಾ ಅವರ ನೇತೃತ್ವದಲ್ಲಿ GVV ಅರಸೀಕೆರೆ ಘಟಕ ಹಾಗೂ Inner wheel ಅರಸೀಕೆರೆ ವತಿಯಿಂದ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಗಾಂಧೀಜಿ ಜೀವನ ಚರಿತ್ರೆಯ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು

ಗಾಂಧಿ ವಿಚಾರ ವೇದಿಕೆ – ಸುಳ್ಯ ಘಟಕ – ಗಾಂಧಿ ಜಯಂತಿ ಆಚರಣೆ 2023.

ಗಾಂಧಿ ವಿಚಾರ ವೇದಿಕೆ – ಸುಳ್ಯ ಘಟಕ – ಗಾಂಧಿ ಜಯಂತಿ ಆಚರಣೆ 2023. ಸುಳ್ಯದ ಗಾಂಧಿ ಚಿಂತನ ವೇದಿಕೆ ನೇತೃತ್ವದಲ್ಲಿ ಗಾಂಧಿ ನಡಿಗೆ – ಸುಳ್ಯ ನಗರದಿಂದ ಕೊಡಿಯಾಲಬೈಲಿನ ಗಾಂಧಿವನದವರೆಗೆ ನಡಿಗೆ. ಗಾಂಧಿ ವಿಚಾರ ವೇದಿಕೆಯ ಅಣ್ಣ ವಿನಯಚಂದ್ರ, ಪ್ರೊ. ಎಂ. ಬಾಲಚಂದ್ರಗೌಡ, ಡಾ. ಪೂವಪ್ಪ ಕಣಿಯೂರ್ ಭಾಗಿಗಳಾಗಿದ್ದರು. ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ

ಗಾಂಧಿ ವಿಚಾರ ವೇದಿಕೆ – ಮೂಡುಬಿದಿರೆ – ಗಾಂಧಿ ಜಯಂತಿ ಆಚರಣೆ 2023

ಗಾಂಧಿ ವಿಚಾರ ವೇದಿಕೆ – ಮೂಡುಬಿದಿರೆ ಮೂಡುಬಿದಿರೆ ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಡಾ. ಪ್ರಭಾತ್ ಬಲ್ನಾಡು ಅವರ ನೇತೃತ್ವದಲ್ಲಿ ನಡೆದ ಗಾಂಧಿ- ಸಂವಾದ. ಪಿಂಚಣಿದಾರರ ಸಂಘ, ಲಯನ್ಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ, ರೋಟರಿ, ಜೇಸೀ, ಬಳಕೆದಾರರ ವೇದಿಕೆ ಎಲ್ಲರನ್ನೂ ಸೇರಿಸಿ ಸಭಾಂಗಣ ತುಂಬಿದ್ದಷ್ಟೆ ಅಲ್ಲದೆ ಮೂಡುಬಿದಿರೆಯ ಎಲ್ಲ ನೆಲೆಗಳ

ಗಾಂಧಿ ವಿಚಾರ ವೇದಿಕೆ – ಪುತ್ತೂರು ಘಟಕ – ಗಾಂಧಿ ಜಯಂತಿ ಆಚರಣೆ 2023.

ಗಾಂಧಿ ವಿಚಾರ ವೇದಿಕೆಯ ಪುತ್ತೂರು ಘಟಕ. ಗಾಂಧಿ ವಿಚಾರ ವೇದಿಕೆಯ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಝೇವಿಯರ್ ಡಿಸೋಜಾ ಅವರ ನೇತೃತ್ವದಲ್ಲಿ ಗಾಂಧಿ ಜಯಂತಿಯ ಕಾರ್ಯಕ್ರಮಗಳು ನಡೆದವು. ಘಟಕದ ವತಿಯಿಂದ ಇಂದು ಎರಡು ಪ್ರತ್ಯೇಕ ಕಾರ್ಯಕ್ರಮಗಳು ನಡೆದವು. ಒಂದು, ಬಿರುಮಲ ಬೆಟ್ಟದಲ್ಲಿ, ಬಿರುಮಲ ಬೆಟ್ಟ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ. ( ಗಾಂಧಿಜಿಯವರಿಗೆ ಸಂಬಂಧಪಟ್ಟ 3 ಐತಿಹಾಸಿಕ ಸ್ಥಳಗಳು