ಸಮಕಾಲೀನ ಸಮಸ್ಯೆಗಳಿಗೆ ಗಾಂಧೀಜಿ ವಿಚಾರಗಳ ಪ್ರಸ್ತುತತೆ

“ಕೌಶಲಾಧಾರಿತ ಶಿಕ್ಷಣ ಗಾಂಧೀಜಿಯವರ ಕನಸಾಗಿತ್ತು”- ಡಾ.ಮಂಜುನಾಥ್ ಆರ್.ಕೆ. ಬಳ್ಳಾರಿ: ಜನವರಿ 30 ಗಾಂಧೀಜಿಯವರು 7ರಿಂದ 14ನೇ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು. ಶಿಕ್ಷಣ ಮಗು ಕೇಂದ್ರಿತವಾಗಬೇಕು. ಆಗ ಮಾತ್ರ ಮಗುವಿನ ಸಂಪೂರ್ಣ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗಿ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಕೌಶಲಪೂರ್ಣ ಶಿಕ್ಷಣ ಗಾಂಧೀಜಿಯವರ ಕನಸಾಗಿತ್ತು. ಇದಕ್ಕಾಗಿ ಶಿಕ್ಷಣದಲ್ಲಿ ಕರಕುಶಲ ವಿಷಯಗಳನ್ನು