ಮಹಾತ್ಮ ಗಾಂಧಿಯವರ ವಿಚಾರವನ್ನು ಮತ್ತೆ ಅರ್ಥೈಸಿಕೊಂಡು ಸಮಾಜದ ಭಾವನೆಯನ್ನು ಬದಲಾಯಿಸುವ ಪ್ರಯತ್ನವಾಗಬೇಕು..- ಸಂತೋಷ್ ಹೆಗ್ಡೆ
ಗಾಂಧಿ ವಿಚಾರ ವೇದಿಕೆ – ಅರಸೀಕೆರೆ ಘಟಕದ ಉದ್ಘಾಟನೆ.

ಗಾಂಧಿ ವಿಚಾರ ವೇದಿಕೆ – ಅರಸೀಕೆರೆ ಘಟಕದ ಉದ್ಘಾಟನೆ.
ಎಲ್ಲರ ಗಾಂಧೀಜಿ – ಸಂವಾದ, ಜಿಲ್ಲಾ ಘಟಕ ಕಲಬುರಗಿ
30-01-2023 ರಂದು ಕಲಬುರಗಿ ಘಟಕದ ವತಿಯಿಂದ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮ
ಗಾಂಧಿ ಪ್ರಿಯರೇ, ನಮ್ಮ ಗಾಂಧಿ ವಿಚಾರ ವೇದಿಕೆ, ಕಲಬುರಗಿ ಘಟಕದ ವತಿಯಿಂದ ದಿನಾಂಕ: 30.01.2023 ರಂದು ಸಂಜೆ 5.30ಕ್ಕೆ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ವಿವರಗಳು: ದಿನಾಂಕ: 30.01.2023, ಸೋಮವಾರಸಮಯ: ಸಂಜೆ: 5.30ರಿಂದ 6.30ರವರೆಗೆಸ್ಥಳ: ಆಪ್ತರಂಗ(ರಿ), ಕುಸನೂರು ರಸ್ತೆ, ಕಲಬುರಗಿ ಅಧ್ಯಕ್ಷತೆ: ಶ್ರೀ ಶಂಕ್ರಯ್ಯ ಆರ್ ಘಂಟಿಮಿನುಗು ನೋಟ ಪುಸ್ತಕದ ಕುರಿತು ಮಾತುಕತೆ: ಶ್ರೀ
ಮಿನುಗು ನೋಟ – ಗಾಂಧೀಜಿ ಕುರಿತ [ಪ್ರಶ್ನೆ – ಉತ್ತರ] ಪುಸ್ತಕ ಅನಾವರಣ.
– 15 ಜನವರಿ 2023 : ಎಂ. ಜಿ. ಹೆಗಡೆಯವರ ‘ ಮಿನುಗು ನೋಟ’ ಕೃತಿಯನ್ನು ಬಿಡುಗಡೆ ಮಾಡಿದ ನಂತರ ಸುಧೀಂದ್ರ ಕುಲಕರ್ಣಿ ಅವರು ಗಾಂಧಿ ವಿಚಾರ ವೇದಿಕೆಯಲ್ಲಿ ಆಡಿದ ಮಾತುಗಳು. ವರದಿ: ಹಿಂದೂ ವಿರೋಧಿಯಲ್ಲದ ಜಾತ್ಯತೀತತೆ, ಮುಸ್ಲಿಂ ವಿರೋಧಿಯಲ್ಲದ ಹಿಂದುತ್ವದ ಅಗತ್ಯವಿದೆ: ಸುಧೀಂದ್ರ ಕುಲಕರ್ಣಿ ಮಂಗಳೂರು, ಜ. 15: ಹಿಂದೂ ವಿರೋಧಿಯಲ್ಲದ ಜಾತ್ಯತೀತತೆ, ಮುಸ್ಲಿಂ
Puttur-14-11-2022 ಜವಾಹರ ಲಾಲ್ ನೆಹರೂ ಬಗ್ಗೆ ಅರವಿಂದ ಚೊಕ್ಕಾಡಿ-ಯವರಿಂದ ಪ್ರಧಾನ ಉಪನ್ಯಾಸ.
ನೆಹರೂ ವಿಚಾರ ವೇದಿಕೆ ಪುತ್ತೂರು ಇವರು 14/11/2022 ರಂದು ನಡೆಸಿದ ಕಾರ್ಯಕ್ರಮದಲ್ಲಿ ‘ಜವಾಹರ ಲಾಲ್ ನೆಹರೂ: ನವ ಭಾರತದ ದೃಷ್ಟಿಕೋನ’ ದ ಬಗ್ಗೆ ಮಾಡಿದ ಪ್ರಧಾನ ಉಪನ್ಯಾಸ: By: Aravinda Chokkadi ಮಾನ್ಯರೆ, ಇವತ್ತು ಮಕ್ಕಳ ದಿನಾಚರಣೆಯೂ ಹೌದಾಗಿರುವುದರಿಂದ, ಜವಾಹರ ಲಾಲ್ ನೆಹರೂ ಅವರು 1949 ರಲ್ಲಿ ಮಕ್ಕಳಿಗೆ ಬರೆದ ಪತ್ರದ ವಿಷಯವನ್ನು ಆಧರಿಸಿ ಐದು
ಮಿನುಗು-ನೋಟ ಎಮ್. ಜಿ. ಹೆಗಡೆ ಯವರ ಕೃತಿ. – ಗಾಂಧಿ ಕುರಿತ ಪ್ರಶ್ನೆ ಉತ್ತರ.
ಪುಸ್ತಕ ಅನಾವರಣಗೊಂಡ ನಂತರದ ವರದಿಗಳು ಈ ಲಿಂಕ್ ನಲ್ಲಿವೆ : https://gvv.info/events/2023/minugu-nota-2023/ಹಿಂದಿನ ಮಾಹಿತಿ ಈ ಸಾಲಿನ ಕೆಳಗಡೆ ಇದೆ. ಗಾಂಧಿ ವಿಚಾರ ವೇದಿಕೆಯ ಪರಿಕಲ್ಪನೆ ಮತ್ತು ಪ್ರಸ್ತುತಿ. ಮಾನ್ಯರೆ, ನಮಸ್ತೆ. ನಾನು ಅರವಿಂದ ಚೊಕ್ಕಾಡಿ. (04-Dec-2022) ನಮ್ಮ ಗಾಂಧಿ ವಿಚಾರ ವೇದಿಕೆಯಿಂದ ‘ ಮಿನುಗು ನೋಟ: ಗಾಂಧಿ ಪ್ರಶ್ನೆ- ಉತ್ತರ’ ಪುಸ್ತಕವನ್ನು ಪ್ರಕಟಿಸುತ್ತಿದ್ದೇವೆ. ಗಾಂಧೀಜಿಯ ಕುರಿತಾದ
ಉಡುಪಿಯಲ್ಲಿ ‘ ಗಾಂಧಿ ಜಯಂತಿ’ ಯ ಪ್ರಯುಕ್ತ ‘ಗಾಂಧಿ ನಡಿಗೆ’ – Report
03-10-2022 : ಹಾಜಿ ಅಬ್ದುಲ್ಲ ಟ್ರಸ್ಟ್ ಮತ್ತು ಗಾಂಧಿ ವಿಚಾರ ವೇದಿಕೆ ಉಡುಪಿ ಘಟಕದ ವತಿಯಿಂದ ಇವತ್ತು ಉಡುಪಿಯಲ್ಲಿ‘ ಗಾಂಧಿ ಜಯಂತಿ’ ಯ ಪ್ರಯುಕ್ತ ‘ಗಾಂಧಿ ನಡಿಗೆ’ ನಡೆಯಿತು. ‘ ಕೋಮು ಸೌಹಾರ್ದತೆ’ ಎಂಬ ವಿಷಯದಲ್ಲಿ ಸಾಮಾನ್ಯವಾಗಿ ನಾನು ಮಾತನಾಡಲು ಒಪ್ಪುವುದಿಲ್ಲ. ಏಕೆಂದರೆ‘ ಕೋಮು ಸೌಹಾರ್ದತೆ’ ಯ ಹೆಸರಿನಲ್ಲಿ ಮಾತಾಡಿದವರೆಲ್ಲ ಹಿಂದೂಗಳಿಗೆ ಕ್ರೂರವಾಗಿ ಬೈದು, ಕೆಟ್ಟದಾಗಿ ಅವಮಾನಿಸಿ
Puttur ಗಾಂಧಿ ಚಿಂತನ ಕಾರ್ಯಕ್ರಮ GVV
ಗಾಂಧಿ ವಿಚಾರ ವೇದಿಕೆಯ ಪುತ್ತೂರು ಘಟಕದವರು 02 – 10 – 2022 ರಂದು ಕುಂಬ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಗಾಂಧಿ ಚಿಂತನ ಕಾರ್ಯಕ್ರಮ ನಡೆಸಿದರು.
ಸದ್ಭಾವನಾ ಜಾಥಾ
#ಗಾಂಧಿವಿಚಾರವೇದಿಕೆ ನಿನ್ನೆ 02-10-2022 ರಂದು ಸುಳ್ಯದಲ್ಲಿ ಹರೀಶ್ ಬಂಟ್ವಾಳ್ ಅವರ ನೇತೃತ್ವದ ಗಾಂಧಿ ಚಿಂತನ ವೇದಿಕೆಯವರೊಂದಿಗೆ ಸೇರಿ ಗಾಂಧಿ ವಿಚಾರ ವೇದಿಕೆಯ ಶ್ರೀ ಅಣ್ಣಾ ವಿನಯಚಂದ್ರ, ಪ್ರೊ. ಎಂ. ಬಾಲಚಂದ್ರ ಗೌಡ, ಡಾ. ಪೂವಪ್ಪ ಕಣಿಯೂರು, ಶ್ರೀ ಅಚ್ಚುತ ಮಲ್ಕಜೆ, ಶ್ರೀ ಲಕ್ಷ್ಮೀಶ ಗಬ್ಲಡ್ಕ ಅವರು ಸದ್ಭಾವನಾ ಜಾಥದಲ್ಲಿ ಪಾಲ್ಗೊಂಡರು.