3- 11- 2022 ಉಡುಪಿ ‘ಅಟಾರ್ನಿ ಗಾಂಧಿ’ ಪುಸ್ತಕ ಬಿಡುಗಡೆಯಲ್ಲಿ ಆಡಿದ ಮಾತುಗಳು – ಅರವಿಂದ ಚೊಕ್ಕಾಡಿ

3- 11- 2022 ರಂದು ಉಡುಪಿಯಲ್ಲಿ ನಡೆದ ‘ಅಟಾರ್ನಿ ಗಾಂಧಿ’ ಪುಸ್ತಕ ಬಿಡುಗಡೆಯಲ್ಲಿ ಆಡಿದ ಮಾತುಗಳು ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮಿತ್ರ ಓ. ಆರ್. ಪ್ರಕಾಶ್ ಅವರು ಬರೆದಿರುವ ‘ ಅಟಾರ್ನಿ ಗಾಂಧಿ’ ಪುಸ್ತಕವು ಮಹಾತ್ಮಾ ಗಾಂಧೀಜಿಯವರ ದಕ್ಷಿಣ ಆಫ್ರಿಕಾದ ಜೀವನದ ವಿಸ್ತಾರವಾದ ವಿವರಗಳನ್ನು ಹೊಂದಿದೆ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗಿನ

Puttur-14-11-2022 ಜವಾಹರ ಲಾಲ್ ನೆಹರೂ ಬಗ್ಗೆ ಅರವಿಂದ ಚೊಕ್ಕಾಡಿ-ಯವರಿಂದ ಪ್ರಧಾನ ಉಪನ್ಯಾಸ.

ನೆಹರೂ ವಿಚಾರ ವೇದಿಕೆ ಪುತ್ತೂರು ಇವರು 14/11/2022 ರಂದು ನಡೆಸಿದ ಕಾರ್ಯಕ್ರಮದಲ್ಲಿ ‘ಜವಾಹರ ಲಾಲ್ ನೆಹರೂ: ನವ ಭಾರತದ ದೃಷ್ಟಿಕೋನ’ ದ ಬಗ್ಗೆ ಮಾಡಿದ ಪ್ರಧಾನ ಉಪನ್ಯಾಸ: By: Aravinda Chokkadi ಮಾನ್ಯರೆ, ಇವತ್ತು ಮಕ್ಕಳ ದಿನಾಚರಣೆಯೂ ಹೌದಾಗಿರುವುದರಿಂದ, ಜವಾಹರ ಲಾಲ್ ನೆಹರೂ ಅವರು 1949 ರಲ್ಲಿ ಮಕ್ಕಳಿಗೆ ಬರೆದ ಪತ್ರದ ವಿಷಯವನ್ನು ಆಧರಿಸಿ ಐದು

ಮಿನುಗು-ನೋಟ ಎಮ್. ಜಿ. ಹೆಗಡೆ ಯವರ ಕೃತಿ. – ಗಾಂಧಿ ಕುರಿತ ಪ್ರಶ್ನೆ ಉತ್ತರ.

ಪುಸ್ತಕ ಅನಾವರಣಗೊಂಡ ನಂತರದ ವರದಿಗಳು ಈ ಲಿಂಕ್ ನಲ್ಲಿವೆ : https://gvv-info.yehoshua.faith/events/2023/minugu-nota-2023/ಹಿಂದಿನ ಮಾಹಿತಿ ಈ ಸಾಲಿನ ಕೆಳಗಡೆ ಇದೆ. ಗಾಂಧಿ ವಿಚಾರ ವೇದಿಕೆಯ ಪರಿಕಲ್ಪನೆ ಮತ್ತು ಪ್ರಸ್ತುತಿ. ಮಾನ್ಯರೆ, ನಮಸ್ತೆ. ನಾನು ಅರವಿಂದ ಚೊಕ್ಕಾಡಿ. (04-Dec-2022) ನಮ್ಮ ಗಾಂಧಿ ವಿಚಾರ ವೇದಿಕೆಯಿಂದ ‘ ಮಿನುಗು ನೋಟ: ಗಾಂಧಿ ಪ್ರಶ್ನೆ- ಉತ್ತರ’ ಪುಸ್ತಕವನ್ನು ಪ್ರಕಟಿಸುತ್ತಿದ್ದೇವೆ.‌ ಗಾಂಧೀಜಿಯ ಕುರಿತಾದ

ಉಡುಪಿಯಲ್ಲಿ ‘ ಗಾಂಧಿ ಜಯಂತಿ’ ಯ ಪ್ರಯುಕ್ತ ‘ಗಾಂಧಿ ನಡಿಗೆ’ – Report

03-10-2022 : ಹಾಜಿ ಅಬ್ದುಲ್ಲ ಟ್ರಸ್ಟ್ ಮತ್ತು ಗಾಂಧಿ ವಿಚಾರ ವೇದಿಕೆ ಉಡುಪಿ ಘಟಕದ ವತಿಯಿಂದ ಇವತ್ತು ಉಡುಪಿಯಲ್ಲಿ‘ ಗಾಂಧಿ ಜಯಂತಿ’ ಯ ಪ್ರಯುಕ್ತ ‘ಗಾಂಧಿ ನಡಿಗೆ’ ನಡೆಯಿತು. ‘ ಕೋಮು ಸೌಹಾರ್ದತೆ’ ಎಂಬ ವಿಷಯದಲ್ಲಿ ಸಾಮಾನ್ಯವಾಗಿ ನಾನು ಮಾತನಾಡಲು ಒಪ್ಪುವುದಿಲ್ಲ. ಏಕೆಂದರೆ‘ ಕೋಮು ಸೌಹಾರ್ದತೆ’ ಯ ಹೆಸರಿನಲ್ಲಿ ಮಾತಾಡಿದವರೆಲ್ಲ ಹಿಂದೂಗಳಿಗೆ ಕ್ರೂರವಾಗಿ ಬೈದು, ಕೆಟ್ಟದಾಗಿ ಅವಮಾನಿಸಿ

ಸದ್ಭಾವನಾ ಜಾಥಾ

#ಗಾಂಧಿವಿಚಾರವೇದಿಕೆ ನಿನ್ನೆ 02-10-2022 ರಂದು ಸುಳ್ಯದಲ್ಲಿ ಹರೀಶ್ ಬಂಟ್ವಾಳ್ ಅವರ ನೇತೃತ್ವದ ಗಾಂಧಿ ಚಿಂತನ ವೇದಿಕೆಯವರೊಂದಿಗೆ ಸೇರಿ ಗಾಂಧಿ ವಿಚಾರ ವೇದಿಕೆಯ ಶ್ರೀ ಅಣ್ಣಾ ವಿನಯಚಂದ್ರ, ಪ್ರೊ. ಎಂ. ಬಾಲಚಂದ್ರ ಗೌಡ, ಡಾ. ಪೂವಪ್ಪ ಕಣಿಯೂರು, ಶ್ರೀ ಅಚ್ಚುತ ಮಲ್ಕಜೆ, ಶ್ರೀ ಲಕ್ಷ್ಮೀಶ ಗಬ್ಲಡ್ಕ ಅವರು ಸದ್ಭಾವನಾ ಜಾಥದಲ್ಲಿ ಪಾಲ್ಗೊಂಡರು.

Gulbarga-GVV-report

ಕಲಬುರಗಿ ಜಿಲ್ಲಾ ಘಟಕ – ಅಕ್ಟೋಬರ್ 2022 ಈ ದಿನ (02-Oct-2022) ಗಾಂಧಿ ವಿಚಾರ ವೇದಿಕೆ, ಕಲಬುರಗಿ ಘಟಕ ದ ವತಿಯಿಂದ ಮಹಾತ್ಮ ಗಾಂಧೀಜಿಯವರ ಜಯಂತಿ ಯನ್ನು ಜನರಂಗದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮವು ಕು. ಮಹ್ಮದ್ ಅಯಾನ್ ಮತ್ತು ಕು. ಮಹ್ಮದ್ ಅಮನ್ ಇವರಿಂದ ರಘುಪತಿ ರಾಘವ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭವಾಯಿತು. ಜಿವಿವಿ ಕಾರ್ಯದರ್ಶಿಗಳಾದ

ಕಲಬುರಗಿ ಜಿಲ್ಲಾ ಘಟಕ – ಸಂವಾದ

ಸಂವಾದ ಕಾರ್ಯಕ್ರಮ: ಜಗತ್ತಿಗೇ ಮಾದರಿಯಾದ ರಾಷ್ಟ್ರಪಿತ ಗಾಂಧೀಜಿ, ಭಾರತದಲ್ಲಿ ಏಕೆ ಸಾರ್ವತ್ರಿಕ ಸತ್ಯದಿಂದ ಅಪಮೌಲ್ಯಕ್ಕೊಳಗಾಗುತಿದ್ದಾರೆ? ದಿನಾಂಕ 02-10-2022 ಭಾನುವಾರ ಸ್ಥಳ: ಜನರಂಗ (ರಿ), ಕೂಸನೂರು ರಸ್ತೆ, ಕಲಬುರಗಿ

ಉಡುಪಿಯಲ್ಲಿ ಗಾಂಧಿ ಜಯಂತಿ- ಶಾಂತಿಗಾಗಿ ನಡಿಗೆ.

ತಾನೇ ಸ್ಥಾಪಿಸಿದ ಕಾರ್ಪೊರೇಷನ್ ಬ್ಯಾಂಕ್‌ನಿಂದ ಸಾಲ ಜಪ್ತಿ ಬಂದಾಗ ಮನನೊಂದು ತನ್ನ ವಜ್ರದುಂಗುರವನ್ನು ಅರೆದು ಕುಡಿದು ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಹಾಜಿ ಅಬ್ದುಲ್ಲಾ ಉಡುಪಿಯ ಬಹುದೊಡ್ಡ ದಾನಿ. ಮಹಾತ್ಮಾ ಗಾಂಧಿ ಉಡುಪಿಗೆ ಬಂದಾಗ ಸಭೆಯ ಅಧ್ಯಕ್ಷತೆಯನ್ನು ಹಾಜಿ ಅಬ್ದುಲ್ಲಾ ವಹಿಸಿದ್ದರು. ಕುದ್ಮಲ್ ರಂಗರಾಯರಿಗೆ ದಲಿತರ ಶಾಲೆಗೆ ಮೊದಲು ಭೂಮಿ‌ ಕೊಟ್ಟವರು. ಬಡವರಿಗೆ ವರ್ಷಕ್ಕೆ ನಾಲ್ಕು ಮುಡಿ

ಶಾರದಾ ಆರ್ಗಾನಿಕ್ – ಬೆಂಗಳೂರಿನಲ್ಲಿ ಗುಡಿ ಕೈಗಾರಿಕೆಯ ಮಾರಾಟ ಮಳಿಗೆ

ಶಾರದಾ ಆರ್ಗಾನಿಕ್ – ಬೆಂಗಳೂರಿನಲ್ಲಿ ಗುಡಿ ಕೈಗಾರಿಕೆಯ ಮಾರಾಟ ಮಳಿಗೆ

ನಮ್ಮ ಗಾಂಧಿ ವಿಚಾರ ವೇದಿಕೆಯ ಸದಸ್ಯರಾದ ಸುಭಾಶ್ ಹೆಗ್ಡೆಯವರು ಬೆಂಗಳೂರಿನಲ್ಲಿ ಶಾರದಾ ಆರ್ಗಾನಿಕ್ ಎಂಬ ಮಳಿಗೆಯನ್ನು ತೆರೆದಿದ್ದು 28-9-2022 ರಂದು ಅದು ಕಾರ್ಯಾರಂಭ ಮಾಡಲಿದೆ. ಗ್ರಾಮೀಣ ಉತ್ಪನ್ನಗಳು, ಮಹಿಳೆಯರು ತಯಾರಿಸಿದ ಕರ ಕುಶಲ ವಸ್ತುಗಳು, ಸಾವಯವ ಕೃಷಿ ಉತ್ಪನ್ನಗಳೇ ಮೊದಲಾದ ಈ ಬಗೆಯ ಗುಡಿ ಕೈಗಾರಿಕೆಯ ಉತ್ಪಾದನೆಗಳು ಇಲ್ಲಿ ಮಾರಾಟವಾಗಲಿವೆ. ಗುಡಿ ಕೈಗಾರಿಕೆಯ ಉತ್ಪಾದನೆಗಳನ್ನು ಮಾಡುವವರು