ಅರವಿಂದ ಚೊಕ್ಕಾಡಿಯವರ ಕೃತಿ `ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ ಲೋಕಾರ್ಪಣೆ.

ಎಪ್ರಿಲ್ 2 – 2023 : ಅರವಿಂದ ಚೊಕ್ಕಾಡಿಯವರ ಕೃತಿ `ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ ಲೋಕಾರ್ಪಣೆ ಮೂಡುಬಿದಿರೆ, ಎ.೨: ಮಾಡುವ ಕಾರ್ಯ ಆಡುವ ನುಡಿಯಲ್ಲಿ ತಾದ್ಯಾತ್ಮ ಭಾವ ಹೊಂದಿರುವ ಅಪರೂಪದ ಬೌದ್ಧಿಕ ಕ್ರಾಂತಿಕಾರಿ, ಪ್ರಬುದ್ಧ ಚಿಂತಕ ಅರವಿಂದ ಚೊಕ್ಕಾಡಿ ಅವರ ಜೀವನ ಕ್ರಮ ಹಾಡುತ್ತ ನೇಜಿ ನೆಡುವಂತೆ, ಮೊಸರು ಕಡೆಯುವಂತೆ ಇದೆ. ಈ

ಗಾಂಧಿ: ಧರ್ಮ ಮತ್ತು ನೈಸರ್ಗಿಕ ತತ್ವಗಳು

31- 1- 2023 ರಂದು ಶಿವಮೊಗ್ಗದ ಕಮಲಾ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಾಡಿದ ಉಪನ್ಯಾಸ ಗಾಂಧಿ: ಧರ್ಮ ಮತ್ತು ನೈಸರ್ಗಿಕ ತತ್ವಗಳು ಈ ಸಭೆಯ ಅಧ್ಯಕ್ಷರೇ ಮತ್ತು ಎಲ್ಲ ಸ್ನೇಹಿತರೇ. ನಾನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಹಳೆ ವಿದ್ಯಾರ್ಥಿ. ಈಗ ಕಮಲಾ ನೆಹರೂ ಮೆಮೋರಿಯಲ್ ಕಾಲೇಜಿಗೆ ಬಂದಿದ್ದೇನೆ. ಇದೊಂಥರಾ ಚೆನ್ನಾಗಿದೆ. ನೆಹರೂ ಮೆಮೋರಿಯಲ್ ಕಾಲೇಜಿನ

ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ

ಮುಂಗಳೂರಿನ ಗಾಂಧಿ ಶಾಂತಿ ಪ್ರತಿಷ್ಠಾನದವರು ನಡೆಸಿದ ಕಾರ್ಯಕ್ರಮದಲ್ಲಿ ಮಾಡಿದ ಉಪನ್ಯಾಸ. [ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ] – ಅರವಿಂದ ಚೊಕ್ಕಾಡಿ. ಈ ಸಭೆಯ ಅಧ್ಯಕ್ಷರೆ ಮತ್ತು ಎಲ್ಲ ಸ್ನೇಹಿತರೆ, ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ ಎಂಬ ವಿಚಾರದಲ್ಲಿ ಪ್ರಜಾಪ್ರಭುತ್ವ ಎಂದರೇನು ಮತ್ತು ಗಾಂಧಿ ಮಾರ್ಗ ಎಂದರೇನು ಎನ್ನುವುದು ಬಹಳ ಮುಖ್ಯ ವಿಚಾರಗಳಾಗಿವೆ. ನಿಜವಾದ

Puttur-14-11-2022 ಜವಾಹರ ಲಾಲ್ ನೆಹರೂ ಬಗ್ಗೆ ಅರವಿಂದ ಚೊಕ್ಕಾಡಿ-ಯವರಿಂದ ಪ್ರಧಾನ ಉಪನ್ಯಾಸ.

ನೆಹರೂ ವಿಚಾರ ವೇದಿಕೆ ಪುತ್ತೂರು ಇವರು 14/11/2022 ರಂದು ನಡೆಸಿದ ಕಾರ್ಯಕ್ರಮದಲ್ಲಿ ‘ಜವಾಹರ ಲಾಲ್ ನೆಹರೂ: ನವ ಭಾರತದ ದೃಷ್ಟಿಕೋನ’ ದ ಬಗ್ಗೆ ಮಾಡಿದ ಪ್ರಧಾನ ಉಪನ್ಯಾಸ: By: Aravinda Chokkadi ಮಾನ್ಯರೆ, ಇವತ್ತು ಮಕ್ಕಳ ದಿನಾಚರಣೆಯೂ ಹೌದಾಗಿರುವುದರಿಂದ, ಜವಾಹರ ಲಾಲ್ ನೆಹರೂ ಅವರು 1949 ರಲ್ಲಿ ಮಕ್ಕಳಿಗೆ ಬರೆದ ಪತ್ರದ ವಿಷಯವನ್ನು ಆಧರಿಸಿ ಐದು

ಮಿನುಗು-ನೋಟ ಎಮ್. ಜಿ. ಹೆಗಡೆ ಯವರ ಕೃತಿ. – ಗಾಂಧಿ ಕುರಿತ ಪ್ರಶ್ನೆ ಉತ್ತರ.

ಪುಸ್ತಕ ಅನಾವರಣಗೊಂಡ ನಂತರದ ವರದಿಗಳು ಈ ಲಿಂಕ್ ನಲ್ಲಿವೆ : https://gvv.info/events/2023/minugu-nota-2023/ಹಿಂದಿನ ಮಾಹಿತಿ ಈ ಸಾಲಿನ ಕೆಳಗಡೆ ಇದೆ. ಗಾಂಧಿ ವಿಚಾರ ವೇದಿಕೆಯ ಪರಿಕಲ್ಪನೆ ಮತ್ತು ಪ್ರಸ್ತುತಿ. ಮಾನ್ಯರೆ, ನಮಸ್ತೆ. ನಾನು ಅರವಿಂದ ಚೊಕ್ಕಾಡಿ. (04-Dec-2022) ನಮ್ಮ ಗಾಂಧಿ ವಿಚಾರ ವೇದಿಕೆಯಿಂದ ‘ ಮಿನುಗು ನೋಟ: ಗಾಂಧಿ ಪ್ರಶ್ನೆ- ಉತ್ತರ’ ಪುಸ್ತಕವನ್ನು ಪ್ರಕಟಿಸುತ್ತಿದ್ದೇವೆ.‌ ಗಾಂಧೀಜಿಯ ಕುರಿತಾದ

ಕಲಬುರಗಿ ಜಿಲ್ಲಾ ಘಟಕ – ಸಂವಾದ

ಸಂವಾದ ಕಾರ್ಯಕ್ರಮ: ಜಗತ್ತಿಗೇ ಮಾದರಿಯಾದ ರಾಷ್ಟ್ರಪಿತ ಗಾಂಧೀಜಿ, ಭಾರತದಲ್ಲಿ ಏಕೆ ಸಾರ್ವತ್ರಿಕ ಸತ್ಯದಿಂದ ಅಪಮೌಲ್ಯಕ್ಕೊಳಗಾಗುತಿದ್ದಾರೆ? ದಿನಾಂಕ 02-10-2022 ಭಾನುವಾರ ಸ್ಥಳ: ಜನರಂಗ (ರಿ), ಕೂಸನೂರು ರಸ್ತೆ, ಕಲಬುರಗಿ

ಶಾರದಾ ಆರ್ಗಾನಿಕ್ – ಬೆಂಗಳೂರಿನಲ್ಲಿ ಗುಡಿ ಕೈಗಾರಿಕೆಯ ಮಾರಾಟ ಮಳಿಗೆ

ಶಾರದಾ ಆರ್ಗಾನಿಕ್ – ಬೆಂಗಳೂರಿನಲ್ಲಿ ಗುಡಿ ಕೈಗಾರಿಕೆಯ ಮಾರಾಟ ಮಳಿಗೆ

ನಮ್ಮ ಗಾಂಧಿ ವಿಚಾರ ವೇದಿಕೆಯ ಸದಸ್ಯರಾದ ಸುಭಾಶ್ ಹೆಗ್ಡೆಯವರು ಬೆಂಗಳೂರಿನಲ್ಲಿ ಶಾರದಾ ಆರ್ಗಾನಿಕ್ ಎಂಬ ಮಳಿಗೆಯನ್ನು ತೆರೆದಿದ್ದು 28-9-2022 ರಂದು ಅದು ಕಾರ್ಯಾರಂಭ ಮಾಡಲಿದೆ. ಗ್ರಾಮೀಣ ಉತ್ಪನ್ನಗಳು, ಮಹಿಳೆಯರು ತಯಾರಿಸಿದ ಕರ ಕುಶಲ ವಸ್ತುಗಳು, ಸಾವಯವ ಕೃಷಿ ಉತ್ಪನ್ನಗಳೇ ಮೊದಲಾದ ಈ ಬಗೆಯ ಗುಡಿ ಕೈಗಾರಿಕೆಯ ಉತ್ಪಾದನೆಗಳು ಇಲ್ಲಿ ಮಾರಾಟವಾಗಲಿವೆ. ಗುಡಿ ಕೈಗಾರಿಕೆಯ ಉತ್ಪಾದನೆಗಳನ್ನು ಮಾಡುವವರು

Alvas College ನಲ್ಲಿ – ಗಾಂಧಿ-ವಂದನಾ ಕಾರ್ಯಕ್ರಮ.

ಗ್ರಾಮೇsಸ್ತಿ ಭಾರತಸ್ಯಾತ್ಮಾ ಗ್ರಾಮೇsಸ್ತಿ ಭಾರತಸ್ಯಾತ್ಮಾಬಹುತ್ವಂಚ ಮನುಷ್ಯತಾಸರ್ವಥಾ ಘೋಷಿತಮ್ಯೇನನಮಸ್ತಸ್ಮೈ ಮಹಾತ್ಮನೇ ||ಮಾತೃಭಾಷಾ ಸಮಾಯುಕ್ತಾವೃತ್ತಿಜ್ಞಾನ ಕ್ರಿಯಾನ್ವಿತಾಶಿಕ್ಷೋಕ್ತಾ ಕೃಷಿಸಂಭೂತಾನಮಸ್ತಸ್ಮೈ ಮಹಾತ್ಮನೇ ||ಸೇವಾಶಾಂತಿ ಶ್ರಮಸ್ಥೈರ್ಯಮ್ತ್ಯಾಗಸತ್ಯ ತಪೋರತ:ತಾರತಮ್ಯ ನಿಹಂತಾಸನಮಸ್ತಸ್ಮೈ ಮಹಾತ್ಮನೇ ||ಗಾಂಧೀ ಮೋಹನದಾಸೇತಿಸಂಜಾತ: ಪೋರಬಂದರೇನ್ಯಾಯವಾದೀ ಸ್ಥಿತಪ್ರಜ್ಞ:ನಮಸ್ತಸ್ಮೈ ಮಹಾತ್ಮನೇ ||ಏಕತಾ ವಸ್ತ್ರಸಾರಲ್ಯಮ್ಸ್ವಾಧಿಕಾರ: ಸಹಿಷ್ಣುತಾಮಾರ್ಗೇಷುಚ ಗತಂಯೇನನಮಸ್ತಸ್ಮೈ ಮಹಾತ್ಮನೇ   || – ವೇದಾ ಅಠವಳೆ ಅವರು ರಚಿಸಿದ ಗಾಂಧಿ ವಿಚಾರ ವೇದಿಕೆಯ ಪ್ರಾರ್ಥನಾ ಗೀತೆ.